Department of Plant Pathology - k

Department Profile

ಡಾ|| ಲೆಸ್ಲಿ, ಸಿ. ಕೋಲ್ಮನ್, ಇಂಪೀರಿಯಲ್ ಮೈಕಾಲಜಿಸ್ಟ್ ಹಾಗೂ ೧೯೦೮ ರಲ್ಲಿ ಹಿಂದಿನ ಮೈಸೂರು ರಾಜ್ಯದ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾಗಿದ್ದು ಶ್ರೀಯುತರು ರಾಜ್ಯದ ಪ್ರಮುಖ ಬೆಳೆಗಳ ಕೀಟ ಮತ್ತು ರೋಗಗಳ ಬಗ್ಗೆ ಸಮಗ್ರ ಅಧ್ಯಯನವನ್ನು ಕೈಗೊಂಡಿದ್ದರು. ಅಡಿಕೆ, ಕೊಳೆರೋಗ, ಕಾಫಿ ತುಕ್ಕುರೋಗ ಮತ್ತು ಶ್ರೀಗಂಧದ ಸ್ಯಾಂಡಲ್ ಸ್ಪೆöÊಕ್ನ ಕಾರಣ ಮತ್ತು ಅವುಗಳ ಸಮರ್ಪಕ ನಿಯಂತ್ರಣವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ರೋಗದ ಸಮಸ್ಯೆಗಳನ್ನು ನಿಭಾಯಿಸಲು ಬೋರ್ಡೋ ಮಿಶ್ರಣವನ್ನು ಪರಿಚಯಿಸುವುದರ ಜೊತೆಗೆ ಸಸ್ಯರೋಗಶಾಸ್ತç ವಿಭಾಗವನ್ನು ಸಹ ಆರಂಭಿಸಿದರು, ೧೯೧೩ ರಲ್ಲಿ ಹೆಬ್ಬಾಳದ ಕೃಷಿ ಶಾಲೆಯಲ್ಲಿ ಸಸ್ಯರೋಗಶಾಸ್ತçದ ಬೋಧನೆಯನ್ನು ಪ್ರಾರಂಭಿಸಲಾಯಿತು ಮತ್ತು ೧೯೪೬ರಲ್ಲಿ ಹೆಬ್ಬಾಳದಲ್ಲಿ ಕೃಷಿ ಕಾಲೇಜು ಸ್ಥಾಪನೆಯೊಂದಿಗೆ ಸಸ್ಯರೋಗಶಾಸ್ತçದ ಪೂರ್ಣ ಪ್ರಮಾಣದ ವಿಭಾಗವು ಅಸ್ತಿತ್ವಕ್ಕೆ ಬಂದಿತು. ಸಸ್ಯರೋಗಶಾಸ್ತçದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳಿಗೆ ಕಾರಣವಾಗುವ ಸ್ನಾತಕೋತ್ತರ ಕಾರ್ಯಕ್ರಮವು ೧೯೬೪ರಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವುದರೊAದಿಗೆ ಪ್ರಾರಂಭವಾಯಿತು. ವಿಭಾಗವು ಬಿ.ಎಸ್ಸಿ (ಅಗ್ರಿ), ಬಿ.ಎಸ್ಸಿ. (ಕೃಷಿ ಮಾರುಕಟ್ಟೆ ಮತ್ತು ಸಹಕಾರ), ಬಿ.ಎಸ್ಸಿ (ರೇಷ್ಮೆ) ಮತ್ತು ಬಿ.ಟೆಕ್ (ಕೃಷಿ ಇಂಜಿನಿಯರ್) ಕೋರ್ಸ್ಗಳನ್ನು ಸ್ನಾತಕಮಟ್ಟದಲ್ಲಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಎಂ.ಎಸ್ಸಿ (ಕೃಷಿ) ಮತ್ತು ಪಿ.ಹಚ್.ಡಿ. ಕೋರ್ಸ್ಗಳನ್ನು ಸೆಮಿಸ್ಟರ್ ಪದ್ಧತಿಯಡಿಯಲ್ಲಿ ನೀಡುತ್ತಿದೆ ಹಾಗೂ ವಿಭಾಗವು ಇಮ್ಯುನೊಲಾಜಿ ಮತ್ತು ಸರೋಲಜಿ ಫಿಸಿಯೋಲಾಜಿಕಲ್ ಪ್ಲಾಂಟ್ ಪೆಥಾಜಲಿ, ಮಾಲಿಕ್ಯುಲರ್ ಪ್ಲಾಂಟ್ ಪೆಥಾಲಜಿ, ಮೈಕಾಲಜಿ, ವೈರಾಲಜಿ, ಬ್ಯಾಕ್ಟೀರಿಯಾಲಜಿ ಮತ್ತು ನೆಟಾಲಜಿಯಲ್ಲಿ ಸುಧಾರಿತ ಕೋರ್ಸ್ಗಳನ್ನು ನೀಡುತ್ತಿದೆ. ಮೇಲಿನ ಕ್ಷೇತ್ರಗಳಲ್ಲಿ ತಜ್ಞರನ್ನು ಒಳಗೊಂಡಿರುವ ಅಧ್ಯಾಪಕರು ಸಸ್ಯರೋಗಗಳ ವಿವಿಧ ಅಂಶಗಳಿಗೆ ಸಂಬAಧಿಸಿದAತೆ ಮೂಲಭೂತ ಮತ್ತು ಸಮಸ್ಯೆ ಆಧಾರಿತ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಈ ವಿಭಾಗವು ಪ್ರಖ್ಯಾತ ಸಸ್ಯರೋಗಶಾಸ್ತçರಾದ ಡಾ|| ಹೆಚ್.ಸಿ. ಗೋವಿಂದು (ಮೈಕಾಲಜಿ), ಡಾ|| ಕೆ.ಜಿ.ಹೆಚ್. ಶೆಟ್ಟಿ (ನೆಮಟಾಲಜಿ), ಡಾ|| ವಿ. ಮುನಿಯಪ್ಪ (ವೈರಾಲಜಿ) ಮತ್ತು ಡಾ ಎ.ಎನ್ ಎ. ಖಾನ್ (ಬ್ಯಾಕ್ಟೀರಿಯಾಲಜಿ) ಹೊಂದಿ ಉತ್ತಮ ಸಸ್ಯ ರೋಗಶಾಸ್ತç ವಿಭಾಗವೆಂದು ಪ್ರಶಂಸೆಗೆ ಒಳಗೊಂಡಿದೆ.
ವಿಶ್ವವಿದ್ಯಾನಿಲಯದಲ್ಲಿ ವಿಭಾಗವು ಪ್ರಾರಂಭವಾದಾಗಿನಿAದ ೧೪೯ ಪಿ.ಹೆಚ್.ಡಿ ಮತ್ತು ೫೦೬ ಎಂಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಗಿದೆ, ಜೊತೆಗೆ ಈ ವಿಭಾಗದ ಆರು ಪಿ.ಹೆಚ್.ಡಿ ವಿದ್ಯಾರ್ಥಿಗಳಾದ ಡಾ|| ವಿ. ಮುನಿಯಪ್ಪ, ಡಾ|| ಕೆ. ಬಲರಾಮನ್, ಡಾ|| ಶ್ರೀಕಾಂತ್ ಕುಲಕರ್ಣಿ, ಡಾ|| ಎ.ಎನ್.ಎ. ಖಾನ್, ಡಾ|| ಕೆ.ಎಸ್. ಶಂಕರಪ್ಪ ಮತ್ತು ಡಾ|| ಸಿ.ಎನ್ ಲಕ್ಷಿö್ಮÃನಾರಾಯಣ ರೆಡ್ಡಿ ಅವರಿಗೆ ಸಸ್ಯರೋಗಶಾಸ್ತçದಲ್ಲಿನ ಅತ್ಯುತ್ತಮ ಸಂಶೋಧನಾ ಪ್ರಬಂಧಗಳಿಗಾಗಿ ಐ.ಸಿ.ಎ.ಆರ್ ಪ್ರತಿಷ್ಠಿತ ಜವಾಹರ್Àಲಾಲ್ ನೆಹರು ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಅಖಿಲ ಭಾರತ ಮಟ್ಟದಲ್ಲಿ, ಂSಖಃ ಆಯ್ಕೆಗಳಲ್ಲಿ, ಈ ವಿಭಾಗದ ಹಲವಾರು ಹಳೆಯ ವಿದ್ಯಾರ್ಥಿಗಳು ಂಖS ವಿಜ್ಞಾನಿಗಳಾಗಿ ಆಯ್ಕೆಯಾಗಿದ್ದಾರೆ.
ಫೋರ್ಡ್ ಫೌಂಡೇಶನ್, ರಾಕ್ಫೆಲ್ಲರ್ ಫೌಂಡೇಶನ್, ಪಿಎಲ್.೪೮೦, ಯುಎನ್ಡಿಪಿ/ಐಸಿಎಆರ್, ಡಿಎಫ್ಐಡಿ, ಎನ್.ಆರ್.ಐ, ಡಿಬಿಟಿ, ಟಿಎಸ್ಟಿ ಮುಂತಾದ ವಿವಿಧ ಅಂತಾರಾಷ್ಟಿçÃಯ ಸಂಸ್ಥೆಗಳಿAದ ಇಲಾಖೆಯು ಫಂಗಲ್ ಪೆಥಾಲಜಿ, ಪ್ಲಾಂಟ್ ವೈರಾಲಜಿ, ಪ್ಲಾಂಟ್ ಬ್ಯಾಕ್ಟೀರಿಯಾಲಜಿ, ಪ್ಲಾಂಟ್ ನೆಮಟಾಲಜಿ ಮತ್ತು ನ್ಯಾನೋ ತಂತ್ರಜ್ಞಾನ ಕ್ಷೇತ್ರಗಳಿಗೆ ನಿಧಿ ಮತ್ತು ತಾಂತ್ರಿಕ ನೆರವು ಪಡೆದಿದೆ ಅಲ್ಲದೆ ಸಂಶೋಧನಾ ಅನುದಾನವನ್ನು ಐ.ಸಿ.ಎ.ಆರ್ ರಾಷ್ಟಿçÃಯ ತೋಟಗಾರಿಕಾ ಮಂಡಳಿ, ರಾಷ್ಟಿçÃಯ ತೋಟಗಾರಿಕಾ ಮಿಷನ್, ರಾಜ್ಯ ಯೋಜನೆ ಸಂಶೋಧನಾ ಅನುದಾನಗಳು ಮತ್ತು ಖಾಸಗಿ ಸಂಸ್ಥೆಗಳಿAದಲೂ ಪಡೆಯಲಾಗುತ್ತಿದೆ. ಇಲಾಖೆಯು ಇತ್ತೀಚಿನ ವರ್ಷಗಳಲ್ಲಿ ಆSಖಿ ಈISಖಿ ಮತ್ತು ಖಏಗಿಙ, Iಅಂಖ, ಓಂಊಇP, ಅಂASಖಿ ಕಾರ್ಯಕ್ರಮಗಳ ಅಡಿಯಲ್ಲಿ ಒದಗಿಸಲಾದ ನಿಧಿಯೊಂದಿಗೆ ಗುಣಮಟ್ಟದ ಪ್ರಯೋಗಾಲಯ ಸೌಲಭ್ಯಗಳನ್ನು ನವೀಕರಿಸಿದೆ. Iಅಂಖ, ಆSಖಿ, ಆಃಖಿ, ಓಊಒ, ಖಏಗಿಙ, ಓಂIP ಮತ್ತು ರಾಜ್ಯ ಅನುದಾನಿತ ಯೋಜನೆಗಳಿಂದ ನಿಧಿಯ ಮೂಲಕ ಮೂಲಸೌಕರ್ಯ, ಉಪಕರಣಗಳು ಮತ್ತು ಇತರ ಲ್ಯಾಬ್ ಸೌಲಭ್ಯಗಳನ್ನು ಒಳಪಡಿಸಲಾಗಿದೆ. ಇಲಾಖೆಯು ಜೈವಿಕ ನಿಯಂತ್ರಣ ಪ್ರಯೋಗಾಲಯ, ಸಸ್ಯ ಆರೋಗ್ಯ ಚಿಕಿತ್ಸಾಲಯ ಮತ್ತು ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ ಲ್ಯಾಬ್ಗಳನ್ನು ಹೊಂದಿದೆ. ಇದರ ಪರಿಣಾಮವಾಗಿ, ಇಲಾಖೆಯು ಹಲವಾರು ಬೆಳೆಗಳಿಗೆ ವಿವಿಧ ರೋಗಗಳ ರೋಗನಿರ್ಣಯ ಮತ್ತು ನಿರ್ವಹಣೆಗೆ ಸಂಬAಧಿಸಿದAತೆ ರೈತ ಸಮುದಾಯ ಮತ್ತು ಕರ್ನಾಟಕದ ವಿವಿಧ ಕೃಷಿ ಆಧಾರಿತ ಉದ್ಯಮಗಳ ಅಗತ್ಯಗಳನ್ನು ಪೂರೈಸಿತ್ತಿದೆ. ಟೊಮ್ಯಾಟೋ ತಳಿಗಳಾದ ನಂದಿ, ವೈಭವ್ ಮತ್ತು ಸಂಕ್ರಾAತಿ ಎಲೆ ಮುದುಡು ನಂಜುರೋಗ ನಿರೋಧಕ ಮತ್ತು ಬಂಜೆನAಜುರೋಗ ನಿರೋಧಕ ತಳಿಯಾದ IಅP೭೦೩೫ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ.
ಈ ವಿಭಾಗದ ಪ್ರಮುಖ ಚÀಟುವಟಿಕೆಗಳಲ್ಲಿ ಅಂಗಾAಶ ಕೃಷಿ, ಬೆಳೆಗಳಲ್ಲಿ ನಂಜು ರೋಗ ಪತ್ತೆ ಸೇವೆ, ಇ-ಕಣ್ಗಾವಲು ಅಳವಡಿಸಿಕೊಳ್ಳುವುದು ಮತ್ತು ಆಯ್ದ ಬೆಳೆಗಳಲ್ಲಿ ರೋಗದ ಮುನ್ಸೂಚನೆ ಸಲಹೆ ಮತ್ತು ಜೈವಿಕ ನಿಯಂತ್ರಕಗಳ ಉತ್ಪಾದನೆೆ ಸೇರಿವೆ. ವಿವಿಧ ಜಾತಿಗಳ ಅಂಗಾAಶ ಕೃಷಿ ಮೂಲದ ಸಸ್ಯಗಳ ಪ್ರಮಾಣೀಕರಣಕ್ಕಾಗಿ ಭಾರತ ಸರ್ಕಾರದ ಆಃಖಿ ಯಿಂದ ಈ ವಿಭಾಗವು ಮಾನ್ಯತೆ ಪಡೆದಿದೆ. ಮೊಬೈಲ್ ತಂತ್ರಜ್ಞಾನ ಬಳಸಿಕೊಂಡು ರೈತರು ಮತ್ತು ಕ್ಷೇತ್ರ ಕಾರ್ಯಕರ್ತರು ಇಲಾಖೆಯ ತಜ್ಞರೊಂದಿಗೆ ಸಮಾಲೋಚಿಸಬಹುದಾಗಿದೆ. ಪೋಸ್ಟ್ ಎಂಟ್ರಿ ಕ್ವಾರಂಟೈನ್ (Pಇಕಿ) ಚಟುವಟಿಕೆಗಳನ್ನು ಈ ವಿಭಾಗವು ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ.
ಕೃಷಿ ಸಮುದಾಯದ ಬೆಳೆ ಸಂರಕ್ಷಣಾ ಅಗತ್ಯಗಳನ್ನು ಪೂರೈಸುವಿಕೆ ಗುಣಮಟ್ಟದ ಸಂಶೋಧನೆ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ವಿಧ್ಯಾರ್ಜನೆ ಮತ್ತು ತರಬೇತಿ ಮತ್ತು ಸಂಶೋಧನೆಯಲ್ಲಿ ಪ್ರೇರಣೆ ನೀಡುವುದರ ಜೊತೆಗೆ ಸಸ್ಯರೋಗಶಾಸ್ತçದಲ್ಲಿ ಕೌಶಲ್ಯ ಹೊಂದಿರುವ ಪದವಿ ವಿದ್ಯಾರ್ಥಿಗಳನ್ನು ಬಲಪಡಿಸುವುದು ಈ ವಿಭಾಗದ ಬಲವಾದ ದೃಷ್ಟಿ ಮತ್ತು ಪ್ರೇರಣೆಯಾಗಿದೆ. ಅಲ್ಲದೆ ರಾಷ್ಟಿçÃಯ ಮಟ್ಟದಲ್ಲಿ “ಸಸ್ಯ ರೋಗಶಾಸ್ತçದಲ್ಲಿ ಶ್ರೇಷ್ಠತೆಯ ಕೇಂದ್ರ”ವಾಗಿ ನವೀಕರಿಸಲು ನಿರಂತರ ಶ್ರಮಿಸುತ್ತಿದೆ..
Contact:

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಸಸ್ಯರೋಗಶಾಸ್ತç ವಿಭಾಗ
ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರು-೫೬೦೦೬೫

Faculty

Dr. N. Nagaraj
ಪ್ರಾಧ್ಯಾಪಕರು
ಸಸ್ಯರೋಗಶಾಸ್ತç ವಿಭಾಗ
ಯು.ಎ.ಎಸ್, ಜಿಕೆವಿಕೆ, ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
+91-80-2333 0153 Extn. 294
+91-98456 13401
Dr. M. K. Prasanna Kumar
ಸಹ ಪ್ರಾಧ್ಯಾಪಕರು
ಸಸ್ಯರೋಗಶಾಸ್ತç ವಿಭಾಗ
ಯು.ಎ.ಎಸ್, ಜಿಕೆವಿಕೆ, ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
+91-80-2333 0153 Extn. 294
+91-99014 88611
Mrs. H. A. Prameela
ಪ್ರಾಧ್ಯಾಪಕರು
ಸಸ್ಯರೋಗಶಾಸ್ತç ವಿಭಾಗ
ಯು.ಎ.ಎಸ್, ಜಿಕೆವಿಕೆ, ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
+91-80-2333 0153 Extn. 294
+91-94496 31644
Dr. C.N.Lakshminarayana Reddy
ಸಹÀ ಪ್ರಾಧ್ಯಾಪಕರು
ಸಸ್ಯರೋಗಶಾಸ್ತç ವಿಭಾಗ
ಯು.ಎ.ಎಸ್, ಜಿಕೆವಿಕೆ, ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
Dr. B.S. Chethana
ಸಹಾಯಕ ಪ್ರಾಧ್ಯಾಪಕರು
ಸಸ್ಯರೋಗಶಾಸ್ತç ವಿಭಾಗ
ಯು.ಎ.ಎಸ್, ಜಿಕೆವಿಕೆ, ಬೆಂಗಳೂರು-೫೬೦೦೬೫
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
+91-94548 307646

Additional information